ನಾಳೆ ಗವಿಮಠದಿಂದ ಮ್ಯಾರಥಾನ್

ನಾಳೆ ಗವಿಮಠದಿಂದ ಮ್ಯಾರಥಾನ್ 




                  ರಜತ ಮಹೋತ್ಸವ ಪ್ರಚಾರಾರ್ಥ ಕ್ರೀಡಾ ಸಮಿತಿಯು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಮ್ಯಾರಥಾನ್ ಓಟವನ್ನು ಮಾರ್ಚ್ ೦೭ ರಂದು ಬೆಳಿಗ್ಗೆ 07:30 ಕ್ಕೆ ಏರ್ಪಡಿಸಲಾಗಿದೆ. 


ಮ್ಯಾರಥಾನ್ ಓಟಕ್ಕೆ ಜಿಲಾಲಧಿಕಾರಿಗಳಾದ ಎ.ಎಂ ಸುರೇಶ ಬಾಬು ಅವರು ಚಾಲನೆ ನೀಡುವರು. ಓಟವು ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಗವಿಮಠದವರೆಗೆ ಮತ್ತು ಕ್ರೀಡಾಂಗಣದವರೆಗೆ ನಡೆಯಲಿದ್ದು, ಜಿಲ್ಲೆಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಮ್ಯಾರಥಾನ್ ಓಟವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ರಜತ ಮಹೋತ್ಸವ ಕ್ರೀಡಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು