ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ ಕಾಂಗ್ರೆಸ್ ಪ್ರಜಧ್ವನಿ ಬಸ್ :

ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ ಕಾಂಗ್ರೆಸ್ ಪ್ರಜಧ್ವನಿ ಬಸ್ :






ಅಂಗನವಾಡಿ ಸಹಾಯಕಿ ತಾತ್ಕಾಲಿಕ ಪಟ್ಟಿ ಪ್ರಕಟ: ಆಕ್ಷೇಪಣೆ ಅಹ್ವಾನ



               ಬೆಳಗಾವಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಬಾರಿ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಸಂಚರಿಸಲು ಪ್ರಜಧ್ವನಿ ಯಾತ್ರೆ ಪ್ರಾರಂಭಿಸಲಿದೆ. ಆದರೆ ಪ್ರಜಧ್ವನಿ ಬಸ್ ಮಾತ್ರ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ. ಹೋದಲೆಲ್ಲಾ ಪ್ರಜಧ್ವನಿ ಬಸ್ ಕೆಟ್ಟು ನಿಂತ ಪರಿಣಾಮ ನಾಯಕರು ಭೇರೆ ಹದಿ ಇಲ್ಲದೆ ತಮ್ಮ ಕರುಗಳ ಮೂಲಕ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯವಾಗಿ ರೋಡ್ ಶೋ ಸಂದರ್ಭದಲ್ಲಿ ನಿಧಾನವಾಗಿ ಬಸ್ ಓಡಿಸಬೇಕಾದ ಪರಿಸ್ಥಿತಿ ಇರುವುದರಿಂದ ಆಗಾಗ್ಗೆ ಏನಾದರು ಒಂದು ಸಮಸ್ಯೆ ಉದ್ಭವವಾಗುತ್ತಿದೆ. ಒಮ್ಮೆ ಕ್ಲಚ್ ಹಾಳಾದರೆ, ಮತ್ತೊಮ್ಮೆ ಇನ್ನೊಂದು ಅವಘಡ ಸಂಭವಿಸುತ್ತಿರುವ ಹಿನ್ನಲೆ ಟ್ರ್ಯಾಕ್ಟರ್ ಸೇರಿದಂತೆ ಬೇರೆ ವಾಹನಗಳ ಸಹಾಯದಿಂದ ರಿಪೇರಿ ಮಾಡಿಸಬೇಕಾದ ಅನಿವಾರ್ಯ ಎದುರಾಗಿದೆ.



ಒಟ್ಟಿನಲ್ಲಿ ಕಾಂಗ್ರೆಸ್ ಪ್ರಜ್ಞಾಧ್ವನಿ ಯಾತ್ರೆ ಬಸ್ ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿದಂತೆ ಅನೇಕ ಮುಖಂಡರಿಗೆ ತೊಂದರೆ ನೀಡುತ್ತಿರುವುದು ಸುಳ್ಳಲ್ಲ.









ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು