ಮನೆ ಕಟ್ಟಿಸಿಕೊಳ್ಳಲು ಸುವರ್ಣ ಅವಕಾಶ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸರ್ವರಿಗೂ ಸೂರು ಯೋಜನೆಯಡಿಯಲ್ಲಿ

ಮನೆ ಕಟ್ಟಿಸಿಕೊಳ್ಳಲು ಸುವರ್ಣ ಅವಕಾಶ 

ಸರ್ಕಾರದಿಂದ ಸಿಗುತ್ತಿದೆ ಸಬ್ಸಿಡಿ ಹಾಗೂ ಸಾಲ ಸೌಲಭ್ಯ! 



PS_127_ಬಸವ ವಸತಿ ಯೋಜನೆ ಯಲ್ಲಿ ಉಚಿತವಾಗಿ ಹೊಸ ಮನೆ ನಿರ್ಮಿಸಿಕೊಳ್ಳಿ ।।BASAVA VASATI YOJANE||

ಮನೆ ಕಟ್ಟಿಸಿಕೊಳ್ಳಲು ಸುವರ್ಣ ಅವಕಾಶ 

ಸರ್ಕಾರದಿಂದ ಸಿಗುತ್ತಿದೆ ಸಬ್ಸಿಡಿ ಹಾಗೂ ಸಾಲ ಸೌಲಭ್ಯ!!!

 ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಖಾಲಿ ನಿವೇಶನ ಹೊಂದಿರುವ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲು ಸಹಾಯಧನ ಹಾಗೂ ಸಾಲು ಸೌಲಭ್ಯ ಒದಗಿಸಲಗುತ್ತಿದ್ದು, ಯೋಜನೆ ಅಡಿಯಲ್ಲಿ ಒಟ್ಟು 6,88,000ಗಳನ್ನು ಒದಗಿಸಲಗುತ್ತದೆ. ಈ ಮತ್ತು ಸಾಲ ಹಾಗೂ ಸಬ್ಸಿಡಿ ಒಳಗೊಂಡಿದ್ದು, ಯೋಜನೆಯನ್ನು ಬಳಸಿಕೊಂಡು ಮನೆ ಇಲ್ಲದವರು ಮನೆಯನ್ನು ಕಟ್ಟಿಸಿಕೊಳ್ಳಬಹುದಾಗಿದೆ. 



PS_78_How To Registration Education Society _ಶಿಕ್ಷಣ ಸೊಸೈಟಿಯನ್ನು ಹೇಗೆ ನೋಂದಾಯಿಸುವುದು ಸಂಪೂರ್ಣ ಮಾಹಿತಿ ||


ಪ್ರಧಾನ ಮಂತ್ರಿ ಆವಾಸ್ ಯೋಜನೆ ಸರ್ವರಿಗೂ ಸೂರು ಯೋಜನೆಯಡಿಯಲ್ಲಿ ಫಲಾನುಭವಿಗಳು ಒದಗಿಸಬೇಕಾದ ಕಡ್ಡಾಯ ದಾಖಲೆಗಳು:-

ಫಲಾನುಭವಿಯ ಆಧಾರ್ ಕಾರ್ಡ್ ಹಾಗೂ ಮನೆಯ ಸದಸ್ಯರ ಆಧಾರ್ ಕಾರ್ಡ್ 

ಲೇಖರ್ ಕಾರ್ಡ್ (ಕಡ್ಡಾಯವಲ್ಲ) ಹಾಗೂ 100 ರೂಪಾಂಖಯ ಬಾಂಡ್ ಪೇಪರ್ (ಮೊದಲನೇ ಪಾರ್ಟಿ ಕಾರ್ಯದಲಕ ಅಭಿಯಂತರು , ಕರ್ನಾಟಕ ಕೊಳಗೇಲ ಅಭಿವೃದ್ಧಿ ಮಂಡಲ,  ವಿಭಾಗ ದಾವಣಗೆರೆ & 2ನೇ ಪಾರ್ಟಿ ಫಲಾನುಭವಿಯ ಹೆಸರು.)

ಪಡಿತರ ಚೀಟಿ (ಚಿ.ಪಿ.ಎಲ್)

ಚುನಾವಣಾ ಆಯೋಗದ ಗುರುತಿನ ಚೀಟಿ (ಓಟರ್ ಐಡಿ)

ಆದಾಯ ಪ್ರಮಾಣ ಪತ್ರ 60000.00 ಮೇಲ್ಪಟ್ಟ ಆದಾಯ ಪ್ರಮಾಣ ಪತ್ರ (ಬ್ಯಾಂಕಿನ ಸಾಲವನ್ನು ತೆಗೆದುಕೊಳ್ಳುವ ಸಲುವಾಗಿ)


ಜಾತಿ ಪ್ರಮಾಣ ಪತ್ರ 

• ಬ್ಯಾಂಕಿನ ಸಾಲದ ಅರ್ಜಿಗಳಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲಾತಿಗಳಿಗೆ ಸಹಿ ಮಾಡತಕ್ಕದ್ದು.

• ಇತ್ತೀಚಿನ 4 ಭಾವಚಿತ್ರಗಳು 

• ದೂರವಾಣಿ ಸಂಖ್ಯೆ 

• ಅಲ್ಪಸಂಖ್ಯಾತರು ಸಹ ಜಾತಿ ಪ್ರಮಾಣ ಪತ್ರ ನೀಡಬೇಕು ಲೇಬರ್ ಕಾರ್ಡ್ ಹಾಗೂ 200 ರೂಪಾಯ ಬಾಂಡ್ ಪೇಪರ್ (ಮೊದಲನೇ ಪಾರ್ಟಿ ಕಾರ್ಯದಲಕ ಅಭಿಯಂತರು , ಕರ್ನಾಟಕ ಕೊಳಗೇಲ ಅಭಿವೃದ್ಧಿ ಮಂಡಲ,  ವಿಭಾಗ ದಾವಣಗೆರೆ & 2ನೇ ಪಾರ್ಟಿ ಫಲಾನುಭವಿಯ ಹೆಸರು.)



PS_127_ಬಸವ ವಸತಿ ಯೋಜನೆ ಯಲ್ಲಿ ಉಚಿತವಾಗಿ ಹೊಸ ಮನೆ ನಿರ್ಮಿಸಿಕೊಳ್ಳಿ ।।BASAVA VASATI YOJANE||

ಈ ಯೋಜನೆಯಡಿಯಲ್ಲಿ ಮನೆ ಕಟ್ಟಿಸಿಕೊಳ್ಳಲು ಈ ಕೆಳಗಿನಂತೆ ಸಾಲ ಹಾಗೂ ಸಬ್ಸಿಡಿ ಸಿಗುತ್ತದೆ.

ಎಸ್.ಸಿ /ಎಸ್.ಟಿ ಫಲಾನುಭವಿಗಳು 

ಪ್ರತಿ ಮನೆಗೆ ತಗಲುವ ವೆಚ್ಚ ರೂ - 6,88,000

ಕೇಂದ್ರ ಸರ್ಕಾರದ ಅನುದಾನ -1,50,000 

ರಾಜ್ಯ ಸರ್ಕಾರದ ಅನುದಾನ 2,00,000 

ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನ 75,000


ಫಲಾನುಭವಿಯ ವಂತಿಕೆ (ION) 68,800

ಬ್ಯಾಂಕ್ ಸಾಲ 1,92,200

ಒಟ್ಟು 6,88,000


ಅಲ್ಪಸಂಖ್ಯಾತರು ಹಾಗೂ ಇತರೆ ವರ್ಗದವರು :-

✱ ಪ್ರತಿ ಮನೆಗೆ ತಗಲುವ ವೆಚ್ಚ ರೂ - 6,88,000

✱ ಕೇಂದ್ರ ಸರ್ಕಾರದ ಅನುದಾನ -1,50,000 

✱ ರಾಜ್ಯ ಸರ್ಕಾರದ ಅನುದಾನ -1,20,000

✱ ಫಲಾನುಭವಿಯ ವಂತಿಕೆ(15) 1,03,200
 
✱ ಬ್ಯಾಂಕ್ ಸಾಲ 3,14,800

✱ ಒಟ್ಟು 6,88,000


ಸೂಚನೆ :-  ಫಲಾನುಭವಿಯ ವಂತಿಕೆ ಹಣವನ್ನು The Commissioner, Karnataka Slum Development Board, Bengaluru, ಇವರ ಹೆಸರಿಗೆ ಬ್ಯಾಂಕಿನಿಂದ D.D ಯನ್ನು ಪಡೆದು ಆ ಕಚೇರಿಗೆ ಸಲ್ಲಿಸತಕ್ಕದ್ದು .

ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ಅವಕಾಶವಿಲ್ಲ. ಆದ್ದರಿಂದ ಆಫ್ಲೈನ್ ಮುಖಾಂತರ ಸಲ್ಲಿಸಬೇಕಾಗಿತ್ತು. ನಗರ ಪ್ರದೇಶದವರಾಗಿದ್ದಲ್ಲಿ, ನಿಮ್ಮ ವಾರ್ಡ್ ಮೆಂಬರ್  ಗಳಿಗೆ ಹಾಗೂ ಗ್ರಾಮೀಣ ಪ್ರದೇಶದವರಾಗಿದ್ದಲ್ಲಿ ನಿಮ್ಮ ಗ್ರಾಮ್ ಪಂಚಾಯತ್ ನಲ್ಲಿ ಈ ಯೋಜನೆ ಬಗ್ಗೆ ವಿಚಾರಿಸಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಗರಸಭೆ ಅಥವಾ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ರಾಜ್ಯ ಸಲ್ಲಿಸಿ ಸ್ವಂತ ಮನೆಯನ್ನು ಕಟ್ಟಿಸಿಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳಿ ಧನ್ಯವಾದಾಗಳು.....

 . 




ಪ್ರಮುಖ ವಿಡಿಯೋಗಳು 

2)PS_148_ಮನೆಯಲ್ಲಿ ಕುಳಿತು ತಿಂಗಳಿಗೆ 10,000 ರಿಂದ 25000 ಗಳಿಸಿ SBI ನೀಡುತ್ತಿದೆ ಉದ್ಯೋಗಾವಕಾಶ || SBI OUTLET ||


3)PS_147_ಕರ್ನಾಟಕ ರಾಜ್ಯದಲ್ಲಿ "ಗ್ರಾಮ ಕಾಯಕ ಮಿತ್ರ " ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.।।GRAMA KAYAKA MITRA ||

4)PS_141_ಮನೆಯಲ್ಲೇ ಅಥವಾ ಸ್ವ ಉದ್ಯೋಗ ಮಾಡಿ ಅದೇ ಫೋಟೋ ಶಾಪ್ ಉದ್ಯೋಗ ।। PHOTO SHOP UDYOG ||

















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು