ಗ್ಯಾರಂಟಿ ಕಾರ್ಡ್ ವಿತರಣೆ ಜೊತೆಗೆ ಜಾಗೃತಿ.

 ಗ್ಯಾರಂಟಿ ಕಾರ್ಡ್ ವಿತರಣೆ ಜೊತೆಗೆ ಜಾಗೃತಿ.


SSLC ಹಾಲ್ ಟಿಕೆಟ್ ಡೌನ್ಲೋಡ್ ಮಾಡಬೇಕೆ ಇಲ್ಲಿದೆ ಸಂಪೂರ್ಣ ಮಾಹಿತಿ:

ವಿಜಯಪುರ ನಗರದ ವಾರ್ಡ್ ನಂಬರ್ 22 ರ ಜಲನಗರದಲ್ಲಿರುವ ಬುದ್ಧ ವಿಹಾರ ಅಕ್ಕಪಕ್ಕದ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರತಿ ಮನೆಗಳಿಗೂ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲಾಯಿತು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಗಿರೀಶ ಇಟ್ಟಂಗಿ ವೈಜ್ಯನಾಥ ಕರ್ಪುರಮಠ, ಚಾಂದಸಾಬ್ ಶಾನವಾಲೆ, ದಿನೇಶ್ ಹಳ್ಳಿ, ಮಹ್ಮದ್ ಮುಲ್ಲಾ, ನಾಗೇಶ ತಾಳಿಕೋಟಿ, ಸರಾಫರಾಜ್ ಬಗಲಿ, ಮೈನೋದ್ದೀನ್ ಬಿಳಗಿ, ಗೌಸ್ ಮುಜಾವರ್, ರಿಯಾಜ್ ಅಹ್ಮದ್ ಕಾಜಿ, ಜಮೀರ ಬಾಂಗಿ, ಶಫಿಕ್ ಮನಗೂಳಿ, ಆಶಾಪಹಾಕ್ ಮನಗೂಳಿ, ಲಕ್ಷ್ಮಿ ಕ್ಷೀರಸಾಗರ, ಮಣಿಯಾರ ಮೇಡಂ ಕುಮಾರಿ, ಆರತಿ ಶಹಾಪೂರ, ಭಾರತಿ ಹೊಸಮನಿ, ಇಲಿಯಾಸ್ ಸಿದ್ದಿಕಿ, ತಾಜೊದ್ದೀನ್ ಖಲೀಫಾ, ಮಹಾದೇವ ರಾವಜಿ, ವಸಂತ ಹೊನಮೋಡೆ, ಶ್ರೀಮತಿ ಹಮೀದಾ ಪಟೇಲ, ಶಬ್ಬೀರ ಪಾಟೀಲ, ಚಂದ್ರಗಿರಿ ಹೊನ್ನದ, ಅಲ್ಲದೆ ಅಪಾರವಾದ ಬೆಂಬಲಿಗರು ಹಾಗೂ ಜಲನಗರ ಬಡಾವಣೆಯ ಮುಖಂಡರು. ಅಭಿಮಾನಿಗಳು ಹಾಜರಾಗಿದ್ದರು.

ಮುಖ್ಯ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿ.ಎಂ.ಕಿಸಾನ್-ಕರ್ನಾಟಕ)


 

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು