ಶಕ್ತಿ ಯೋಜನೆ ಎಫೆಕ್ಟ್ : ಮಹಿಳೆಯರಿಂದ ತುಂಬಿದ ದೇವಸ್ಥಾನಗಳು: ಸಿದ್ದು ಕೊಂಡಾಡಿದ ಮಹಿಳೆ !!

ಶಕ್ತಿ ಯೋಜನೆ ಎಫೆಕ್ಟ್ : ಮಹಿಳೆಯರಿಂದ ತುಂಬಿದ ದೇವಸ್ಥಾನಗಳು: ಸಿದ್ದು ಕೊಂಡಾಡಿದ ಮಹಿಳೆ !!





                  ಮಹಿಳೆಯರಿಗೆ ಸರ್ಕಾರೀ ಬಸ್ ನಲ್ಲಿ ಉಚಿತ ಪ್ರಯಾಣ ಹಿನ್ನಲೆ KSRTC ಬಸ್ ಗಳು ಫುಲ್ ಆಗಿವೆ. ಹೌದು ರಜೆಯ ವೇಳೆಯಲ್ಲಿ ಮಹಿಳೆಯರು ಜಿಲ್ಲೆಯ ಬನಶಂಕರಿ ಕೂಡಲಸಂಗಮ ಸೇರಿ ಇನ್ನಿತರ ದೇವಸ್ಥಾನಗಳಿಗೆ ತೆರಳುತ್ತಿದ್ದಾರೆ. 
ಬಾಗಲಕೋಟೆ: ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಹಿನ್ನಲೆ KSRTC ಬಸ್ ಗಳು ಫುಲ್ ಆಗಿವೆ. ಈ ಕರಣ ಬಾಗಲಕೋಟೆ ನವನಗರ ಬಸ್ ನಿಲ್ದಾಣಗಳಲ್ಲಿ ಮಹಿಳೆಯರೇ ತುಂಬಿ ತುಳುಕುತ್ತಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಮಹಿಳೆ' ದೇವಸ್ಥಾನಗಳಿಗೆ ಹೋಗಬೇಕೆಂಬ ಅಸೆ ಇತ್ತು. ಆದರೆ ಇಷ್ಟು ದಿನಗಳು ಆಗಿರಲಿಲ್ಲ. ಇದೀಗ ಸಿದ್ಧರಾಮಯ್ಯನವರ ಸರ್ಕಾರ ಬಂದ ಮೇಲೆ ಇದು ಸಾಧ್ಯವಾಗಿದೆ ಎಂದಿದ್ದಾರೆ.


ಸಿದ್ಧರಾಮಯ್ಯನವರ ಬಗ್ಗೆ ಮಾತನಾಡಿದ ಮಹಿಳೆ 👇👇



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು