ಜಿಲ್ಲೆಗಳಲ್ಲಿ ಮೊದಲ ಕಂತಿನ ಬರ ಪರಿಹಾರ ರೈತರ ಖಾತೆಗೆ ಬಿಡುಗಡೆ!! ಇದರಲ್ಲಿ ನಿಮ್ಮ ಹೆಸರಿದೆಯೇ ತಿಳಿಯಲು ಸಂಪೂರ್ಣ ಮಾಹಿತಿ ನೋಡಿ:

ಜಿಲ್ಲೆಗಳಲ್ಲಿ ಮೊದಲ ಕಂತಿನ ಬರ ಪರಿಹಾರ ರೈತರ ಖಾತೆಗೆ ಬಿಡುಗಡೆ!! ಇದರಲ್ಲಿ ನಿಮ್ಮ ಹೆಸರಿದೆಯೇ ತಿಳಿಯಲು ಸಂಪೂರ್ಣ ಮಾಹಿತಿ ನೋಡಿ:



 

            ನಮಸ್ಕಾರ ಸ್ನೇಹಿತರೆ........ಸರ್ಕಾರದಿಂದ ಮೊದಲ ಕಂತಿನ ಬರ ಪರಿಹಾರದ ಹಣವನ್ನು ಜಿಲ್ಲಾ ಮಟ್ಟಕ್ಕೆ ವರ್ಗಾವಣೆ ಮಾಡಲಾಗಿದ್ದು, ಯಾವ ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.

ಮುಂಗಾರು ಕೊರತೆಯಿಂದ ರಾಜ್ಯದಲ್ಲಿ ಈ ಬಾರಿ ಉಂಟಾಗಿರುವ ತೀರ್ವ ಮಳೆ ಕೊರತೆಯ ಪರಿಣಾಮ ಬರ ಪರಿಸ್ಥಿತಿ ಸೃಷ್ಟಿಯಾಗಿದ್ದು ರೈತರು ಜಮೀನಿಗೆ ಹಾಕಿರುವ ಬಂಡವಾಳವು ಸಹ ಮರಳಿ ಬಾರದೆ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ರೈತರಿಗೆ ಆರ್ಥಿಕವಾಗಿ ಬೆಂಬಲ ನೀಡಿ ರಾಜ್ಯ ಸರ್ಕಾರದ ಮುಖ್ಯ ಕರ್ತವ್ಯ ಆದರೆ ಕೇಂದ್ರದಿಂದ ಇನ್ನು ಸಹ NDRF ಮಾರ್ಗಸೂಚಿ ಪ್ರಕಾರ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರದ ಹಣ ಜಮಾ .ಆಗಿರುವುದಿಲ್ಲ.

ಇದನ್ನು ಹೊರತುಪಡಿಸಿ ರಾಜ್ಯ ಸರ್ಕಾರವು ಮೊದಲ ಕಾಣ್ತಿಅಂಲ್ಲಿ ರೂ 2,000 ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ಜಿಲ್ಲಾ ಹಂತದಿಂದ ಅರ್ಹ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಫ್ರೂಟ್ಸ್ ತಂತ್ರಾಂಶವನ್ನು ಬಳಕೆ ಮಾಡಿಕೊಂಡು ವರ್ಗಾವಣೆ ಮಾಡಲಾಗುತ್ತಿದೆ.


whatss


 

ಜಿಲ್ಲೆಗಳಲ್ಲಿ ಮೊದಲ ಕಂತಿನ ಬರ ಪರಿಹಾರ ರೈತರ ಖಾತೆಗೆ ಬಿಡುಗಡೆ:

ರಾಜ್ಯ ಸರ್ಕಾರದಿಂದ ಮೊದಲ ಕಂತಿನ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ತಲಾ ರೂ 2000 ವರ್ಗಾವಣೆ ಮಾಡಲು ಎಲ್ಲಾ ಜಿಲ್ಲೆಗಳಲ್ಲಿ ಸೇರಿ ಒಟ್ಟು ರೂ 105 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದ್ದು.
ದಾವಣಗೆರೆ, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈಗಾಗಲೇ ರೈತರ ಖಾತೆಗೆ ಮೊದಲ ಕಂತಿನ ರೂ 2000 ವರ್ಗಾವಣೆ ಮಾಡಲಾಗಿದೆ ಇದರ ವಿವರ ಹೀಗಿದೆ.

ದಾವಣಗೆರೆ - 14.21 ಕೋಟಿ ಒಟ್ಟು 74,144 ರೈತರು 
ಮಂಡ್ಯ - 28.89 ಕೋಟಿ ಒಟ್ಟು 1,40,000 ರೈತರು 
ಹಾಸನ - 34.36 ಕೋಟಿ ಒಟ್ಟು 1,89,379 ರೈತರು 
ಚಿಕ್ಕಬಳ್ಳಾಪುರ - 14 ಕೋಟಿ ಒಟ್ಟು 73,100 ರೈತರು 

       ಉಳಿದ ಜಿಲ್ಲೆಗಳಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ಪರಿಹಾರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಬರಪೀಡಿತ ಎಲ್ಲಾ ತಾಲೂಕಿನ ರೈತರಿಗೆ ರೂ 2000 ಹಣ ತಮ್ಮ ಖಾತೆಗೆ ಜಮಾ ಆಗಲಿದೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು