ವಿದ್ಯಾ ನಿಧಿ ಶಿಸ್ಯವೇತನ :ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ 11, 000 ರೂ. ವರೆಗೆ ವಿದ್ಯಾರ್ಥಿ ವೇತನ

ವಿದ್ಯಾ ನಿಧಿ ಶಿಸ್ಯವೇತನ :ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ 11, 000 ರೂ. ವರೆಗೆ ವಿದ್ಯಾರ್ಥಿ ವೇತನ||

    

 

 ಎಲ್ಲರಿಗು ನಮಸ್ಕಾರ, ನೀವು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕೇ ? 

ಹಾಗಿದ್ದರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್, ಕರ್ನಾಟಕ ಸರ್ಕಾರವು ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವನ್ನು ನೀಡುತ್ತದೆ. ಅರ್ಹ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕೋರ್ಸ್ ಗಳಿಗೆ ಅನುಸಾರ 11,000 ರೂ ವರೆಗೂ ಸರ್ಕರವು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬಹುದು. ರೈತರ ಮಕ್ಕಳ ಹೆಚ್ಚಿನ ಹಾಗು ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ರೈತ ವಿದ್ಯಾ ನಿಧಿ ಶಿಷ್ಯ ವೇತನ ಯೋಜನೆಯನ್ನು ಜಾರಿಗೆ ತರಲಾಗಿದೆ. 

ಅರ್ಜಿ ಸಲ್ಲಿಸುವುದು ಹೇಗೆ 


ವಿದ್ಯಾ ನಿಧಿ ಪಡೆಯಲು ವಿಧ್ಯರ್ಥಿಗಳು ಪೋಷಕರ ಜಾತಿ ಮತ್ತು ಅಧಾಯ ಪ್ರಮಾಣ ಪತ್ರ ವನ್ನು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಫೆಬ್ರುವರಿ 29 ರೊಳಗೆ ಸಲ್ಲಿಸಬೇಕು ಪೋಷಕರ ಅಧಯವು 2.50 ಲಕ್ಷಕ್ಕಿಂತ ಕಡಿಮೆ ಇರಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ. 

ರೈತರ ಮಕ್ಕಳ ಹೆಚ್ಚಿನ ಹಾಗು ಉನ್ನತ  ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನಬ್ಯಾಂಕ ಗಾಲ ಖಾತೆಗೆ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲಾಯಿತು. ಅದರಂತೆ ರೈತರ ಮಕ್ಕಳ ಹೆಚ್ಚಿನ ಹಾಗು ಉನ್ನತ ಶಿಕ್ಷಣಕ್ಕೆ ಒತ್ತುಕೊಡಲು ಮತ್ತು ಪ್ರೋತ್ಸಾಹಿಸಲು ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರಲಾಗಿದೆ. 
whatss


 

ಎಸ್ .ಎಸ್ .ಎಲ್.ಸಿ ಅಥವಾ ೧೦ನೇ ತರಗತಿ ನಂತರದ ಕೋರ್ಸಗಳಲ್ಲಿ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳ/ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ  ಮಕ್ಕಳ ಭ್ಯಾಂಕ್  ಖಾತೆಗೆ ನೇರ ನಗದು ವೆರ್ಗಾವಣೆ ಪದ್ದತಿಯ ಮೂಲಕ ಶಿಸ್ಯ ವೇತನದ ಹಣವನ್ನು ವಾರ್ಷಿಕ ಶಿಸ್ಯ ವೇತನ ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲಾಗುತ್ತದೆ.  

ಯಾವ ವಿದ್ಯಾರ್ಥಿಗೆ ಎಷ್ಟು ವಿಧ್ಯರ್ಥಿ ವೇತನ 


    

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು