ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ವಿದ್ಯಾಸಿರಿ ವಿದ್ಯಾರ್ಥಿವೇತನ ಹಾಗು ಕಾರ್ಮಿಕರ ಮಕ್ಕಳಿಗೆ ಇದು ಡೆಡ್ ಲೈನ್ ಕೂಡಲೇ ಇಂದೇ ಅರ್ಜಿ ಸಲ್ಲಿಸಿ ....




ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಲಡ್ಕ ಬಾಳ್ತಿಲ ಬಳಿ ನಡೆದಿದೆ.

ದಿನಕ್ಕೆ 400 ರೂ ಗಳಿಸುವ ಕಾರ್ಮಿಕನ ಖಾತೆಗೆ ಹರಿದು ಬಂದವು 2700 ಕೋಟಿ ರೂ ಕ್ಷಣಾರ್ಧದಲ್ಲಿ ಕೋಟ್ಯಧಿಪತಿ !!!!!!!

ಬಾಳ್ತಿಲ ಚಂದ್ರಶೇಖರ ಗೌಡ ಮತ್ತು ಸೌಮ್ಯ ದಂಪತಿಯ ಪುತ್ರಿ ವೈಷ್ಣವಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ.

ಕಲಿಕೆಯಲ್ಲಿ ಪ್ರತಿಭಾವಂತ ಆಗಿದ್ದ ಬಾಲಕಿ ದ್ವಿತೀಯ ಪಿಯುಸಿ ಪರೀಕ್ಷೆಯ ಹಿನ್ನೆಲೆ ಕಾಲೇಜಿಗೆ ಹೋಗಿ ಅಲ್ಲಿಂದ ವಾಪಸ್ಸು ಏನೋ ಮರೆತು ಬಂದಿರುವುದಾಗಿ ಹೇಳಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ಕುಟುಂಬ ಆಘಾತಕ್ಕೆ ಒಳಗಾಗಿದೆ.

ವಿದ್ಯಾಸಿರಿ ವಿದ್ಯಾರ್ಥಿವೇತನ ಹಾಗು ಕಾರ್ಮಿಕರ ಮಕ್ಕಳಿಗೆ ಇದು ಡೆಡ್ ಲೈನ್ ಕೂಡಲೇ ಇಂದೇ ಅರ್ಜಿ ಸಲ್ಲಿಸಿ ....













ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು