ವಿದ್ಯಾಸಿರಿ ವಿದ್ಯಾರ್ಥಿವೇತನ ಹಾಗು ಕಾರ್ಮಿಕರ ಮಕ್ಕಳಿಗೆ ಇದು ಡೆಡ್ ಲೈನ್ ಕೂಡಲೇ ಇಂದೇ ಅರ್ಜಿ ಸಲ್ಲಿಸಿ ....

ವಿದ್ಯಾಸಿರಿ  ವಿದ್ಯಾರ್ಥಿವೇತನ

ವಿದ್ಯಾಸಿರಿ  ವಿದ್ಯಾರ್ಥಿವೇತನ ಹಾಗು ಕಾರ್ಮಿಕರ ಮಕ್ಕಳಿಗೆ ಇದು ಡೆಡ್ ಲೈನ್ ಕೂಡಲೇ ಇಂದೇ ಅರ್ಜಿ ಸಲ್ಲಿಸಿ ....




ವಿದ್ಯಾ ಸಿರಿ ಅವಧಿ ವಿಸ್ತರಣೆ :

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ, ಅರೆ ಅಲೆಮಾರಿ ಪ್ರವರ್ಗ-೧ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ, ಶುಲ್ಕ ಮರು ಪಾವತಿ ವಿದ್ಯಾಸಿರಿ ವೇತನ, ಶುಲ್ಕ ಮರು ಪಾವತಿ ವಿದ್ಯಾಸಿರಿ-ಊಟ ಮತ್ತು ವಸತಿ ಯೋಜನೆ ಸೌಲಭ್ಯಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಮಾರ್ಚ್ 15 ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಜಿಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾರ್ಮಿಕರ ಮಕ್ಕಳಿಗೆ ಇದು ಡೆಡ್ ಲೈನ್  :


    ಕಾರ್ಮಿಕರ ಮಕ್ಕಳು ಈಗಾಗಲೇ ಒಂದನೇ ತರಗತಿಯಿಂದ ಎಲ್ಲಾ ಕೋರ್ಸ್ ಗಳಿಗೆ ವಿದ್ಯಾರ್ಥಿ ವೇತನ ಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ನೀವು ಈಗಾಗಲೇ ಎಸ್ ಎಸ್ ಪಿ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿರಬೇಕು ಅಂತವರಿಗೆ ಮಾತ್ರ ಈ ವಿದ್ಯಾರ್ಥಿ ವೇತನ ನಿಮ್ಮ ಅಕೌಂಟ್ ಗೆ ಮಾತ್ರ ದೂರೆಯುತ್ತೆದೆ. 

ಶಾಲೆಗಳಿಗೆ ಆನ್ಲೈನ್ ಸೇವೆ : ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾಹಿತಿ । ಮಾನ್ಯತೆ, ನವೀಕರಣ ಇನ್ನು ಸುಲಭ

ಕೂಡಲೇ  ಎಸ್ ಎಸ್ ಪಿ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ತದ ನಂತರ  ಅರ್ಜಿ ಕರಿದಿರುವ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಿದ ನಂತರ ತಮ್ಮ ಅಕೌಂಟ್ ಗೆ ಹಣ ಜಮಾ ಆಗುತ್ತದೆ..  

















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು