ರೇಷನ್ ಕಾರ್ಡ್ BIG NEWS!! ಸೇರ್ಪಡೆ ।। ತಿದ್ದುಪಡಿ ।। ಕೆವೈಸಿ ಪುನರಾರಂಭ !! ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.....

ರೇಷನ್ ಕಾರ್ಡ್ BIG NEWS!!
ಸೇರ್ಪಡೆ ।।  ತಿದ್ದುಪಡಿ ।।  ಕೆವೈಸಿ  ಪುನರಾರಂಭ !! ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.....



ಬಿಪಿಎಲ್ ಕಾರ್ಡ್ ತಿದ್ದುಪಡಿಗೆ ಅವಕಾಶ :


             ಪಡಿತರ ಚೀಟಿಯಲ್ಲಿ ತಿದ್ದುಪಡಿ ಹಾಗೂ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಲು ಮತ್ತೆ 3 ದಿನಗಳ ಕಾಲ ಅವಕಾಶ ನೀಡಲಾಗಿದೆ. 
ದಿನಾಂಕ : 19-10-2023 ರಿಂಗ 21-10-2023 ರ ವರೆಗೆ ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 7.00 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬಹದು.

whatss

ಯಾವ ಜಿಲ್ಲೆಗಳಿಗೆ ಅವಕಾಶ ??

ಬೆಳಗಾವಿ 

ಬಾಗಲಕೋಟೆ 

ಹಾಸನ 

ಚಾಮರಾಜನಗರ 

ಹಾವೇರಿ 

ಚಿಕ್ಕಮಗಳೂರು 

ಮಂಡ್ಯ 

ಕೊಡಗು 

ದಕ್ಷಿಣ ಕನ್ನಡ 

ಮೈಸೂರು 

ಉಡುಪಿ 

ಧಾರವಾಡ 

ವಿಜಯಪುರ 

ಉತ್ತರ ಕನ್ನಡ 

ಗದಗ 



ಸೂಚನೆ : ಅರ್ಜಿ ಹಾಕುವಾಗ ಸರ್ವರ್ ಸಮಸ್ಯೆ ಎದುರಾದರೆ ನಾವು ಜವಾಬ್ದಾರಿಯಲ್ಲ ದಯವಿಟ್ಟು ತಾಳ್ಮೆ ಇರಲಿ  ಎಂದ ಸರ್ಕಾರ ......

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು