ಈ ಜಿಲ್ಲೆಗಳಲ್ಲಿ ಇಂದು ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ಅವಕಾಶ !! ಕೂಡಲೇ ಅರ್ಜಿ ಮಾಹಿತಿ ತಿಳಿಯಿರಿ :

ಈ ಜಿಲ್ಲೆಗಳಲ್ಲಿ ಇಂದು ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ಅವಕಾಶ !! ಕೂಡಲೇ ಅರ್ಜಿ ಮಾಹಿತಿ ತಿಳಿಯಿರಿ :


 
             ಆಹಾರ ಇಲಾಖೆಯಿಂದ ಇಂದು ಅಂದರೆ 7 ಫೆಬ್ರವರಿ 2024 ರಂದು ಎರಡು ದಿನ ವೈದ್ಯಕೀಯ ಎಮರ್ಜನ್ಸಿ ಕಾರಣದಿಂದಾಗಿ ಪಡಿತರ ಚೀಟಿ ತಿದ್ದುಪಡಿ ಮಾಡಿಕೊಳ್ಳಲು ಅವಶ್ಯಕತೆ ಇದ್ದವರಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಮದ್ಯಾಹ್ನ 1 ಗಂಟೆಯಿಂದ 4 ಗಂಟೆ ವರೆಗೆ ಬೆಳಗಾವಿ/ಮೈಸೂರು ವಿಭಾಗದ ಜಿಲ್ಲೆಯ ಸಾರ್ವಜನಿಕರಿಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 

ಈ ಜಿಲ್ಲೆಗಳಲ್ಲಿ ಇಂದು ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ 

💨  ಬಾಗಲಕೋಟೆ 
💨  ಬೆಳಗಾವಿ 
💨  ಚಾಮರಾಜನಗರ 
💨  ಚಿಕ್ಕಮಗಳೂರು 
💨  ದಕ್ಷಿಣಕನ್ನಡ 
💨  ಧಾರವಾಡ 
💨  ಗದಗ 
💨  ಹಾಸನ 
whatss


💨  ಹಾವೇರಿ 
💨  ಕೊಡಗು 
💨  ಮಂಡ್ಯ 
💨  ಮೈಸೂರು 
💨  ಉಡುಪಿ 
💨  ಉತ್ತರಕನ್ನಡ 
💨  ವಿಜಯಪುರ 

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿದಾರ ಗ್ರಾಹಕರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಬೇರೆ ಯಾವ ಕಡೆಯಲ್ಲಿಯೂ/ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು