ಸುಮಲತಾ ಅಂಬರೀಷ ಬಿಪಿಜೆಪಿ ಸೇರ್ಪಡೆಗೆ ಕಾರಣಗಳೇನು ?ಪ್ರಮುಖ ಅಂಶಗಳು ಇಲ್ಲಿವೆ


 ಸುಮಲತಾ ಅಂಬರೀಷ ಬಿಪಿಜೆಪಿ ಸೇರ್ಪಡೆಗೆ ಕಾರಣಗಳೇನು ?ಪ್ರಮುಖ ಅಂಶಗಳು ಇಲ್ಲಿವೆ 



ಮಂಡ್ಯ ; ಏಪ್ರಿಲ್ ೦೪ ತೀವ್ರ ಕುತೂಹಲ ಮೂಡಿಸಿದ್ದು ಮಂಡ್ಯ ಕ್ಷೇತ್ರದ ಕುರಿತು ಮಹತ್ವದ ನಿರಾಧಾರವನ್ನು ಹಾಲಿ ಸಂಸದೆ ಸುಮಲತಾ ಅಂಬರೀಶ ಅವರ ಘೋಷಿಸಿದ್ದಾರೆ. ಮಂಡ್ಯ ಕ್ಷೇತ್ರದ ಸ್ಪರ್ಧೆ ಮಾಡಲ್ಲ ಎಂದಿರುವ ಹಾಲಿ ಸಂಸದೆ ಸುಮಲತಾ ಅಂಬರೀಶ , ನಾನು ನಿಂತ್ರು ಸೋತರು ಗೆದ್ರು ಮಂಡ್ಯದಲ್ಲೇ. ಮಂಡ್ಯ ಬಿಟ್ಟು ನಾನು ರಾಜಕೀಯ ಮಾಡಲ್ಲ ಎಂದಿದ್ದಾರೆ. 

whatss

ಭುದವಾರ ಬೆಂಬಲಿಗರ ಸಭೆಯಲ್ಲಿ ಭಾವಿಕರಾಗಿಯೇ ಮಾತನಾಡಿದ ಸುಮಲತಾ , ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದರು. ಆದರೆ, ಕುಮಾರೇಶ್ವರ್ ಪರ ಪ್ರಚಾರ ಮಡುವ ಬಗ್ಗೆ  ಒಂದೇ ಒಂದು ಮಾತನಾಡಿರುವುದು ಎಚ್ಚರಕ್ಕೆ ಕಾರಣವಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು