ಜನಾರ್ಧನ್ ರೆಡ್ಡಿ ಬಿಜೆಪಿಗೆ ಬಂದ್ರೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರೋದು' !! ಸಂಪೂರ್ಣ ಮಾಹಿತಿ ಇಲ್ಲಿದೆ.

ಜನಾರ್ಧನ್ ರೆಡ್ಡಿ ಬಿಜೆಪಿಗೆ ಬಂದ್ರೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರೋದು' ಎಂದು ಬೆಂಬಲಿಗನ ಕ್ಲಾಸ್ ..!!


ರಾಜಕೀಯದಲ್ಲಿ ಪ್ರತಿಯೊಬ ನಾಯಕನಿಗೂ ತನ್ನದೇ ಆದ ಮಹತ್ವ ಇದೆ. ಯಾರು ಯಾರನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಮಯ ಸಂದರ್ಭ ಬಂದಾಗ ಪ್ರತಿಯೊಬ್ಬರಿಗೂ ಮಹತ್ವ ಬಂದೆ ಬರುತ್ತೆ. ಬಿಜೆಪಿ ಜನಾರ್ಧನ ರೆಡ್ಡಿಯನ್ನು ಕಡೆಗಣಿಸುತ್ತಿದೆ ಎನ್ನುವ ಸುದ್ದಿ ಇತ್ತೀಚಿಗೆ ಎಲ್ಲೆಡೆ ಹರಿದಾಡುತ್ತಿದೆ. ಜನಾರ್ಧನ ರೆಡ್ಡಿ ಸ್ವಂತ ಪಕ್ಷ ಕಟ್ಟುತ್ತಾರೆ ಎನ್ನುವ ಗುಲ್ಲು ಎಡ್ಡಾ ಮೇಲಂತೂ ಈ ಸುದ್ಧಿಗೆ ಇನ್ನಷ್ಟು ಪುಷ್ಟಿ ಸಿಕ್ಕಿತ್ತು.

ಬಿಜೆಪಿಯ ಹಿರಿಯ ನಾಯಕರು, ಸರ್ಕಾರದ ಸಚಿವರ ಹೆಸರೆಲ್ಲಾ ಇದೆ. ಬಿಜೆಪಿ ಗೆಲ್ಲಿಸಲು ಕಸರತ್ತು ಮಾಡುತ್ತಿರೋ ಜನಾರ್ಧನ ರೆಡ್ಡಿ ಹೆಸರು ಯಾಕಿಲ್ಲ ಎಂದು ಇಟ ಕ್ಲಾಸ್ ತೆಗೆದುಕೊಳ್ಳಲು ಶುರು ಮಾಡಿದ್ದಾನೆ.

ಕರ್ನಾಟಕ ವಿಧಾನಸಭಾ ಸಮೀಕ್ಷೆ - 2023

ಜನಾರ್ಧನ ರೆಡ್ಡಿ ಬಿಜೆಪಿಗೆ ಬಂದ್ರೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಗುತ್ತೆ. ಜನರ್ಧನ ರೆಡ್ಡಿ ಪಕ್ಷದಲ್ಲಿ ಇಲ್ಲವಾದ್ರೆ ನಾವು ಹೋಗ್ತಿವಿ. ನೀವೇ ಬಿಜೆಪಿ ಪಕ್ಷದ ವರಿಷ್ಠರಿಗೆ ತಿಳಿಸಿ. ಬಿಜೆಪಿ ಅಧಿಕಾರಕ್ಕೆ ತರೋಕೆ ಜನಾರ್ಧನ ಕಸರತ್ತು ಮಾಡ್ತಿದ್ದಾರೆ. ನಿಮ್ಮ ಬಿಜೆಪಿ ಯಾಕೆ ಜನಾರ್ಧನ ರೆಡ್ಡಿ ಕಡಗಣನೆ ಮಾಡ್ತಿದೆ' ಎಂದು ಸಿಬ್ಬಂದಿಗೆ ರೆಡ್ಡಿ ಬೆಂಬಲಿಗ ಕ್ಲಾಸ್ ತೆಗೆದುಕೊಂಡಿದ್ದಾನೆ. ಇದೀಗ ರೆಡ್ಡಿ ಬೆಂಬಲಿಗ ಕ್ಲಾಸ್ ತೆಗೆದುಕೊಂಡ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.

ಇದೀಗ ಕಾರ್ಯಕ್ರಮ ಒಂದಕ್ಕೆ ಅವನ ಮಾಡಲು ಬಿಜೆಪಿ ಕಾಲ್ ಸೆಂಟರ್ ನಿಂದ ಸಿಬಂದಿ, ರೆಡ್ಡಿ ಬೆಂಬಲಿಗ ಒಬ್ಬರಿಗೆ ಕರೆ ಮಾಡಿದ್ದರು. ಆಗ ಬೆಂಬಲಿಗ ಸಿಬಂದಿಗೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು.

ಡಿ.೧೮ ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ಆಹ್ವಾನಕ್ಕೆ ಅಹ್ವಾನ ಮಾಡಲು ಮಲ್ಲಿಕಾರ್ಜುನ ಎನ್ನುವ ಕಾರ್ಯಕರ್ತರಿಗೆ ಕರೆ ಸಿಬ್ಬಂದಿ ಮಾಡಿದ್ದರು. ಈ ಸಂದರ್ಭ ಸಭೆಯಲ್ಲಿ ಯಾರೆಲ್ಲಾ ಅತಿಥಿಗಳು ಇರ್ತಾರೆ ಎಂದು ಬೆಂಬಲಿಗ ಕೇಳಿದ್ದಾರೆ. ಈ ಸಂದರ್ಭ, ರಾಜ್ಯ ಬಿಜೆಪಿ ನಾಯಕರ ಹೆಸರನ್ನು ಸಿಬ್ಬಂದಿ ಹೇಳಿದ್ದರು.  ಆ ಪಟ್ಟಿಯಲ್ಲಿ ಜನಾರ್ಧನ ರೆಡ್ಡಿ ಹೆಸರಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಇವರು ಸಿಡಿದೆದ್ದಿದ್ದಾರೆ.

 


ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@





ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು